

23rd February 2025

ಶಹಾಪುರ, ದಲಿತಪರ ಸಂಘಟನೆಗಳ, ಪ್ರಗತಿಪರ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದ್ದ. ಶಹಾಪುರ ಹಳೆ ಬಸ್ ನಿಲ್ದಾಣದಲ್ಲಿನ ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರವರ ಪ್ರತಿಮೆ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಚರ್ಚಿಸಿದ ಒಪ್ಪಿಗೆ ನಿಡಲು ಕಾರಣಿಬೂತರಾದ ಸಜ್ಜನ ರಾಜಕರಾಣಿ ಶೋಷಿತ ವರ್ಗಗಳ ದ್ವನಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮಂAತ್ರಿ, ಡಾ, ಎಚ್,ಸಿ, ಮಾಹಾದೇವಪ್ಪನವರಿಗೆ ಶಹಾಪುರ ದಲಿತಪರ ಸಂಘಟನೆಗಳ ಮುಖಂಡರು, ದಲಿತ ಹಿರಿಯ ನಾಯಕರು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಗೌರವಿಸಿ ಸನ್ಮಾನಿಸಿದರು,ಈ ಸಮಯದಲ್ಲಿ ಶೋಷಿತ ಸಮಾಜದ ಜಿವಾಳವಾದ ಡಾ, ಡಿ,ಜಿ, ಸಾಗರ, ಶಹಾಪುರ ದಲಿತ ಮುಖಂಡರಾದ ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಡಿಗೇರ, ಅಂಭ್ರೆಶ ವಿಬೂತಿಹಳ್ಳಿ, ಮಾಪ್ಪಣ್ಣ ಮದ್ದರ್ಕಿ,ಪಿಎಲ್,ಡಿ, ಬ್ಯಾಂಕ್ ಅಧ್ಯಕ್ಷರಾದ ಗುರುನಾಥ ದೊಡ್ಡಮನಿ, ಶಿವಪುತ್ರ ಜವಳಿ, ಶಂಕರ ಸಿಂಘೆ, ಬಾಬುರಾವ್ ಬೂತಾಳೆ, ಡಾ,ರವಿಂದ್ರನಾಥ ಹೊಸಮನಿ,ಮಹಾದೇವ ದಿಗ್ಗಿ, ಶುಭಾಶ ತಳವಾರ, ದವಲಪ್ಪ ಸಜ್ಜನ, ಮರೆಪ್ಪ ಜಾಲಿಮೆಂಚಿ, ರಾಯಪ್ಪ ಸಾಲಿಮನಿ, ಚಂದ್ರಶೇಶಖರ ಗುತ್ತೆದಾರ, ಮಲ್ಲಪ್ಪ ಬೀರನೂರ, ಮೋನಪ್ಪ ಹೋಮಸನಿ, ಮಾನಪ್ಪ ಗಡ್ಡದ, ಭೀಮರಾಯ ಜುನ್ನಾ, ಪರಶುರಾಮ ರೋಜಾ, ರಾಮಣ್ಣ ಸಾಧ್ಯಾಪುರ, ರವಿ ಬೀರನೂರ, ವೀರೇಶ ಕೊಳೂರ, ಸೇರಿದಂತೆ ನೂರಾರು ಜನ ಅಭಿಮಾನಿಗಳು ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದು ಅಪಾರ ಅಭಿಮಾನದ ಹೂಮಾಲೆಗಳನ್ನು ಹಾಕಿ ಗೌರವಿಸಿದರು,
undefined

ನೀರು ಬಳಕೆದಾರರ ಸಂಘಗಳು ಕಡೇ ಭಾಗದ ರೈತನಿಗೆ ನೀರು ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿಲಿ:ಮಧು ಜಿ.ಮಾದೇಗೌಡ

ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಶ್ರೀಮತಿ ರಶ್ಮಿ ಪ್ರಶಾಂತ ಕುಲಕರ್ಣಿ ಇವರಿಂದ ಕನ್ನಡ ರಾಜ್ಯೋತ್ಸವ ಕುರಿತು ಕವನ ರಚನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರ ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆ.